ಮಹದಾಯಿ ಮುಷ್ಕರವೂ ಅಮಿತ್‌ ಷಾ ಯಾತ್ರೆಯೂ

ಮಹಾದಾಯಿ ನೀರಿನ ಹಂಚಿಕೆ ವಿವಾದ ಬಗೆಹರಿಸಲು ಕೇಂದ್ರದ ನಿರ್ಲಕ್ಷ್ಯ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿದ್ದ ಬಂದ್‌ ಅಷ್ಟೇನೂ ಯಶಸ್ವಿ ಆಗ್ಲಿಲ್ಲ ಅಂತ ಬೆಳಗ್ಗೆಯಿಂದಲೇ ಬಹುತೇಕ ಟೀವಿ ಚಾನೆಲ್‌ಗಳು ಸುದ್ದಿ ಬಿತ್ತರಿಸುತ್ತಿದ್ವು, ಯಾಕೋ ಗೊತ್ತಿಲ್ಲ! ಇತ್ಲಾಗೆ “ಇವತ್ತು ಅಮಿತ್‌ ಷಾ ಬರ್ತಿದಾರೆ, ಮಹದಾಯಿಗೂ ಮೈಸೂರಿಗೂ ಏನ್‌ ಸಂಬಂಧ? ಬಂದ್‌ ಬೇಕಿಲ್ಲ” ಅಂದ ಬಿಜೆಪಿ ಮುಖಂಡ ಯಡಿಯೂರಪ್ಪನವರಿಗೆ @jayateerthbn ಕೇಳಿದ ಪ್ರಶ್ನೆ ಮಾರ್ಮಿಕವಾಗಿತ್ತು.

 @sanjayranga39 ಪುಟ್ಟ ಕವಿತೆ ಬರೆದು ಪ್ರತಾಪಸಿಂಹರನ್ನು ತರಾಟೆಗೆ ತಗೊಂಡ್ರು.

@SomBajju ಕರ್ನಾಟಕದ ಸಂಸದರ ಬಗ್ಗೆ ಬೇಸರ ವ್ಯಕ್ತಪಡಿಸಿದರೆ..

ಬಿಜೆಪಿ, ಕಾಂಗ್ರೆಸ್ಸು ಎರಡರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದವರು @NaanuManjunatha

ಮೆಟ್ರೋಫಲಕದಲ್ಲಿ ಹಿಂದಿ ಬೇಡ ಅನ್ನೋ ಹೋರಾಟದ ಸಂದರ್ಭ ಕೇಂದ್ರದ ಪರ ಬ್ಯಾಟು ಬೀಸಿ ಕನ್ನಡಿಗರಿಗೆ ಹಿಂದಿ ಬರುತ್ತೆ ಅಂತ ವಾದಿಸಿದ್ದ ಬಿಜೆಪಿ ನಾಯಕರು ಈ ಬಾರಿ ಅಮಿತ್‌ ಷಾ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ರು!
ಸಂಜೆ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಪರಿವರ್ತನಾ ಯಾತ್ರೆ ಯಶಸ್ವಿ ಅಂತ ಹೇಳಿಕೊಂಡ್ರು.

ಅಮಿತ್‌ ಷಾ ಭಾಷಣದಲ್ಲಿ ಮಹದಾಯಿ ಪ್ರಸ್ತಾಪ ಮಾಡದ್ದಕ್ಕೆ ಕುಟುಕಿದ ಸಿಎಂ ಸಿದ್ದರಾಮಯ್ಯ, ಮುಂದಿನ ಬಾರಿಯಾದ್ರೂ ಮಹದಾಯಿ ಬಗ್ಗೆ ತಿಳ್ಕಂಡು ಬನ್ನಿ ಅಂದ್ರು!

No comments:

Post a Comment