ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ಡಿಎಸ್)ನಲ್ಲಿ ಪ್ರೊಫೆಸರ್
ಆಗಿರುವ ಲೇಖಕಿ ಮಧು ಕಿಶ್ವರ್ ವಾಟ್ಸಪ್ನಲ್ಲಿ ಬಂದ ಸುದ್ದಿಯೊಂದನ್ನ ಟ್ವೀಟ್ ಮಾಡಿ ಅನೇಕರ ವಾಗ್ದಾಳಿ
ಎದುರಿಸಿದರು. ಗುರುಗ್ರಾಮದಲ್ಲಿ ಶಾಲಾ ಬಸ್ನ ಮೇಲೆ ದಾಳಿ ನಡೆಸಿದವರು ಮುಸ್ಲೀಮರು ಎಂದು ಐವರ ಹೆಸರನ್ನು
ಉಲ್ಲೇಖಿಸಿದ್ದ ಮಧು, ಇದು ನಿಜವೇ ಆಗಿದ್ದರೆ ಪದ್ಮಾವತ್ ಚಿತ್ರದ ವಿರುದ್ಧದ ಗಲಭೆ ಕುತಂತ್ರ ಎಂಬುದು
ಬಯಲಾದಂತಾಗಿದೆ ಎಂದು ಟಿಪ್ಪಣಿ ಹಾಕಿದ್ದರು. ಆದರೆ ಅಸಲಿಗೆ ಅದು ಸುಳ್ಳು ಸುದ್ದಿಯಾಗಿತ್ತು. @Joydas ಟ್ವೀಟ್ನ
ಜೊತೆ ಮಧು ಮೇಡಂ ಬಣ್ಣವನ್ನೂ ಬಯಲು ಮಾಡಿದ್ರು
ಮೊನಚು ಮಾತಿಗೆ ಹೆಸರಾಗಿರುವ @RoflGandhi_ ಈಗಾಗಲೇ ದಾಳಿ ನಡೆಸಿದರವನ್ನು ಬಂಧಿಸಿರುವುದು ನಿಜ. ಅವರ ಭಾವಚಿತ್ರಗಳನ್ನು ಸುದರ್ಶನ ಟಿವಿ ಬಿಡುಗಡೆ ಮಾಡಿದೆ ಎಂದು ತಿವಿದರು.Oldest Tactics of @madhukishwar - Regularly Spread unverified communal propaganda with a feeble disclaimer. IT SPEAKS VOLUMES. No more need be said pic.twitter.com/HHrSDwVFdf— Joy (@Joydas) January 25, 2018
100% true ! Sudarshan Tv just released these pics of the culprits. IF THIS IS TRUE THEN I HATE DANGAL. pic.twitter.com/AXySke4Jj8— Rofl Gandhi (@RoflGandhi_) January 26, 2018
Blue tick account spreads venom & rumours to help Bjp https://t.co/xCV9aY9aDV— Swati Chaturvedi (@bainjal) January 26, 2018
2/n My unconditional apology for misleading tweet. Big lesson for future. Wi be far more careful henceforth. https://t.co/I69NsEX2r4— MadhuPurnima Kishwar (@madhukishwar) January 26, 2018
ರಿಪಬ್ಲಿಕ್ ಡೇ ದಿನ ವಿಶ್ವವಾಣಿ ಪತ್ರಿಕೆಯ ಮುಖಪುಟ ಬಹುತೇಕ ಗಂಡಸರ ಚಳಿ ಬಿಡಿಸಿ ಮೈ ಕಾವೇರುವಂತೆ ಮಾಡಿತು! ರಾಮ್ ಗೋಪಾಲ್ ವರ್ಮಾ ಚಿತ್ರಿಸಿರುವ ನೀಲಿ ಚಿತ್ರಗಳ ತಾರೆ ಮಿಯಾ ಮಲ್ಕೋವಾಳ ಬದುಕಿನ ಕುರಿತ ಡಾಕ್ಯುಮೆಂಟರಿಯ ಬಗ್ಗೆ ಮಾಡಿದ ವರದಿಯಲ್ಲಿ ಮಿಯಾಳ ಪೂರ್ಣ ಬೆತ್ತಲೆ ಚಿತ್ರಗಳನ್ನು ಮಾಸ್ಕ್ ಮಾಡದೆ ಪ್ರಕಟಿಸಿದ್ದು ಹಲವರನ್ನು ಕೆರಳಿಸಿತ್ತು.
ಪತ್ರಿಕೆಯ ಪ್ರಸರಣ ಹೆಚ್ಚಿಸಲು ಇಂತಹ ಕೀಳುಮಟ್ಟಕ್ಕೆ ಕನ್ನಡದ ದಿನಪತ್ರಿಕೆ ಇಳಿಯುತ್ತೆ ಎಂದು ಊಹಿಸಿರಲಿಲ್ಲ. ಲಂಕೇಶ್ ಪತ್ರಿಕೆ, ಹಾಯ್ ಬೆಂ., ಕೂಡ ಬೆತ್ತಲೆ ಫೋಟೊ ಪ್ರಕಟಿಸಿಲ್ಲ. ಇದರಿಂದ ಒಂದಿಷ್ಟು ನಾಲಾಯಕ್ ಓದುಗರನ್ನು ನೀವು ಗಳಿಸಬಹುದು, ಆದರೆ ಸಾಕಷ್ಟು ಪ್ರಜ್ಞಾವಂತ ಓದುಗರನ್ನು ಕಳೆದುಕೊಳ್ಳುತ್ತೀರಿ.#ವಿಶ್ವವಾಣಿ @VishweshwarBhat 😈 pic.twitter.com/pwgqf2L0z7— ಸುಶ್ರಾವ್ಯ ಭಟ್ 🌏 (@SushravyaBhat) January 26, 2018
ನನ್ನ 10 ವರ್ಷದ ಮಗಳಿಗೆ ಕನ್ನಡ ಸುದ್ದಿ ಪತ್ರಿಕೆ ಓದು ಅಂತ ಹೇಳ್ತಿದ್ದೆ. ಒಳ ಪುಟದಲ್ಲಿ ಸಂಪೂರ್ಣ ಬೆತ್ತಲೆ ಹೆಂಗಸಿನ ಕಂಡು ಬೆರಗಾಗಿದ್ದೇನೆ. ಕನಿಷ್ಠ ಚಿತ್ರವನ್ನು ಅಸ್ಪಷ್ಟ ಮಾಡಬಹುದಿತ್ತಲ್ಲ?— kamalesh vasudeva (@Kam_vasudeva) January 26, 2018
ಹೀಗೊಂದು ದಿನದ ಎದುರು ನೋಡಿರಲಿಲ್ಲ.
ಪತ್ರಿಕೆ ಹಂಚಿಕೆ ಇಂತಹ ದುಸ್ಥಿತಿ ತಲುಪಿತೇ?
ಯಾರು ಏನೇ ಅನ್ನಲಿ, ಯಾವತ್ತೂ ವಿಶ್ವವಾಣಿ ಓದದ ಕೆಲವರು ರಿಪಬ್ಲಿಕ್ ಡೇ ದಿನ ಅದನ್ನು ಓದಿದರು; ಇನ್ನು ಕೆಲವರು ಐದನೇ ಪುಟವನ್ನು ಕದ್ದುಮುಚ್ಚಿ ಮತ್ತೆ ಮತ್ತೆ ನೋಡಿ ಚಳಿ ಕಾಯಿಸಿಕೊಂಡರು! 😜It takes guts to say things are they are... And RGV does not care what the world thinks...— Sachin Kolekar (@Sachinkolekar82) January 26, 2018
To all who expressed negativity in this tweet for the subject spoken about, you all are dirty in your minds. Your minds are conditioned and there is no purity in you if you Introspect.


No comments:
Post a Comment